Skip to main content

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ , ವಾಟ್ಸ್ ಆಪ್ ಮೂಲಕ ಸರ್ಕಾರ , ಇಲಾಖೆ , ಮೇಲಾಧಿಕಾರಿಗಳು ಅಥವಾ ಅಧೀನದ ಸಿಬ್ಬಂದಿಗಳ ತೇಜೋವಧೆ ಅವಹೇಳನಕಾರಿ ಸಂದೇಶ ರವಾನಿಸುವ , ಸಂಭಾಷಿಸುವ ಅಧಿಕಾರಿ / ನೌಕರರ ಮೇಲೆ ನಾಗರೀಕ ಸೇವಾ ನಿಯಮಗಳನ್ವಯ ಶಿಸ್ತು ಕ್ರಮ ಜರುಗಿಸುವ ಬಗ್ಗೆ .

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ , ವಾಟ್ಸ್ ಆಪ್ ಮೂಲಕ ಸರ್ಕಾರ , ಇಲಾಖೆ , ಮೇಲಾಧಿಕಾರಿಗಳು ಅಥವಾ ಅಧೀನದ ಸಿಬ್ಬಂದಿಗಳ ತೇಜೋವಧೆ ಅವಹೇಳನಕಾರಿ ಸಂದೇಶ ರವಾನಿಸುವ , ಸಂಭಾಷಿಸುವ ಅಧಿಕಾರಿ / ನೌಕರರ ಮೇಲೆ ನಾಗರೀಕ ಸೇವಾ ನಿಯಮಗಳನ್ವಯ ಶಿಸ್ತು ಕ್ರಮ ಜರುಗಿಸುವ ಬಗ್ಗೆ . ಸರ್ಕಾರದ ಮುಖ್ಯಕಾರ್ಯದರ್ಶಿಗಳು ಹಾಗೂ ಸರ್ಕಾರದ ಉನ್ನತದ ಅಧಿಕಾರಿಗಳೊಂದಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿರವರು ನೌಕರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಸಲ್ಲಿಸಿದ ಮನವಿ ಹಾಗೂ ಸರ್ಕಾರದ ಸ್ಪಂದನೆ.


ರಾಜ್ಯ ಸರ್ಕಾರಿ ನೌಕರರ ಜ್ವಲಂತ ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರ ನೇತೃತ್ವದ ನಿಯೋಗವು ಸರ್ಕಾರದ ಮಾನ್ಯ ಮುಖ್ಯಕಾರ್ಯದರ್ಶಿಯವರು ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಚರ್ಚಿಸಿದ್ದು, ಈ ಸಮಸ್ಯೆಗಳ ಬಗ್ಗೆ ಸರ್ಕಾರವು ಸಕಾರತ್ಮಕವಾಗಿ ಸ್ಪಂದಿಸಿದ್ದು ಸರ್ಕಾರದ ಆದೇಶಗಳ ನಿರೀಕ್ಷೆಯನ್ನು ಹೊಂದಿರುತ್ತೇವೆ.  

-::ಸಭೆಯಲ್ಲಿ ಚರ್ಚಿಸಲಾದ ವಿಷಯಗಳು ::-


ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ , ವಾಟ್ಸ್ ಆಪ್ ಮೂಲಕ ಸರ್ಕಾರ , ಇಲಾಖೆ , ಮೇಲಾಧಿಕಾರಿಗಳು ಅಥವಾ ಅಧೀನದ ಸಿಬ್ಬಂದಿಗಳ ತೇಜೋವಧೆ ಅವಹೇಳನಕಾರಿ ಸಂದೇಶ ರವಾನಿಸುವ , ಸಂಭಾಷಿಸುವ ಅಧಿಕಾರಿ / ನೌಕರರ ಮೇಲೆ ನಾಗರೀಕ ಸೇವಾ ನಿಯಮಗಳನ್ವಯ ಶಿಸ್ತು ಕ್ರಮ ಜರುಗಿಸುವ ಬಗ್ಗೆ .

ಸರ್ಕಾರಿ ನೌಕರರಿಗೆ , ಇಲಾಖಾ ಪರೀಕ್ಷೆಗಳಿಗೆ ಹಾಗೂ ಸರ್ಕಾರಿ ಕಛೇರಿಗಳಿಗೆ ಅತ್ಯುಪಯುಕ್ತವಾದ ನಮ್ಮ ಪ್ರಕಟಣೆಗಳಾದ ಎಂ . ಉಮೇಶ್ ಅವರು ಬರೆದ ಪುಸ್ತಕಗಳು 
*1 . ಸಿ.ಸಿ.ಎ. ನಿಯಮಾವಳಿ - ಸಮಗ್ರ ಕೈಪಿಡಿ*
*2 . ಶಿಸ್ತು ಮತ್ತು ಅಪೀಲು ಪ್ರಾಧಿಕಾರಗಳ ಕೈಪಿಡಿ*
*3 . ವಿಚಾರಣಾಧಿಕಾರಿ ಕೈಪಿಡಿ*
*4 . ಮಂಡನಾಧಿಕಾರಿ , ಆಪಾದಿತ ಮತ್ತು ರಕ್ಷಣಾ ಸಹಾಯಕರ ಕೈಪಿಡಿ*
*5 . ನಡತೆ ನಿಯಮಗಳು - ಸಮಗ್ರ ಕೈಪಿಡಿ ( 2021 ರ ನಿಯಮಾವಳಿ )*

*ಲ , ರಾಘವೇಂದ್ರ ಅವರು ರಚಿಸಿದ ಪುಸ್ತಕಗಳಾದ*

*6 . ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು*
 *7 , ಕರ್ನಾಟಕ ಸರ್ಕಾರಿ ಸೇವಾ ಕಾನೂನು ಕೈಪಿಡಿ*
*8 . ಕರ್ನಾಟಕ ಆರ್ಥಿಕ ಸಂಹಿತೆ*
*9 . ಕರ್ನಾಟಕ ಬಜೆಟ್ ಕೈಪಿಡಿ*
*10 . ಕರ್ನಾಟಕ ಖಜಾನೆ ಸಂಹಿತೆ*
*11. ಸಾದಿಲ್ವಾರು ವೆಚ್ಚದ ಕೈಪಿಡಿ*
*12  . ಅಕೌಂಟ್ಸ್ ಹೈಯರ್ / ಲೋಯರ್ / ಎಸ್.ಎ.ಎಸ್ | ಟ್ರೆಜರಿ ಅಕೌಂಟ್ಸ್ ಪರೀಕ್ಷಾ ಕೈಪಿಡಿ*
*13 . ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ಕೈಪಿಡಿ*
*14 . ಜನರಲ್ ಲಾ ಭಾಗ 1*
*15 . ಜನರಲ್ ಲಾ ಭಾಗ 2*
*16 . ನೂತನ ನಿವೃತ್ತಿ ವೇತನ ಸೌಲಭ್ಯಗಳು* 
*17 . ಕರ್ನಾಟಕ ಸರ್ಕಾರಿ ನೌಕರರ ವೈದ್ಯಕೀಯ ಚಿಕಿತ್ಸಾ ಕಾನೂನು ಕೈಪಿಡಿ*
*18 , ಕರ್ನಾಟಕ ಸರ್ಕಾರಿ ನೌಕರರ ಆರ್ಥಿಕ ಸೌಲಭ್ಯ ಕೈಪಿಡಿ*
*19 , ಸಾಮಾನ್ಯ ಭವಿಷ್ಯನಿಧಿ ನಿಯಮಾವಳಿ*
*20 . ಪೌರಸಭಾ ಕಾನೂನು ಕೈಪಿಡಿ*
*21 . ರೆವಿನ್ಯೂ ಹೈಯರ್ ಭಾಗ 2 ಪತ್ರಿಕೆ 1*
*22 , ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ*
*23 . ರೆವಿನ್ಯೂ ಹೈಯರ್ ಭಾಗ 1 ಪತ್ರಿಕೆ 2*
*24 .ಕರ್ನಾಟಕ ಭೂ ಕಂದಾಯ ಸಮೀಕ್ಷಾ ಕೈಪಿಡಿ ( ಸರ್ವೆ ಮ್ಯಾನುಯಲ್ )*
*25 . ರೆವಿನ್ಯೂ ಹೈಯರ್ / ಲೋಯರ್ ಪರೀಕ್ಷಾ ಪಠ್ಯಪುಸ್ತಕ ಪತ್ರಿಕೆ 1*
*26 . Karnataka Civil Service Rules ( KCSR )*
*27 . . Karnataka Financial Code ( KFC)* *28 . Karnataka Treasury Code ( KTC )*
*29 . Karnataka Government Employees ( Medical Attendance ) Rules*
*30 . Karnataka Budget Manual ( Vol . I & II )*
*31 . ಪ್ರಾಥಮಿಕ ಶಾಲಾ ಶಿಕ್ಷಕರ ಕೈಪಿಡಿ*
*32. ಪ್ರೌಢಶಾಲಾ ಶಾಲಾ ಶಿಕ್ಷಕರ ಕೈಪಿಡಿ*
*33 . ಕರ್ನಾಟಕ ಶಿಕ್ಷಣ ಕೈಪಿಡಿ*
*34 . ಗ್ರಾಮ ಲೆಕ್ಕಾಧಿಕಾರಿ ಕೈಪಿಡಿ*

*35 . General Law Part I ( Paper I & II )*
*36 . General Law Part II* *37 . Accounts Higher / Lower , SAS Exam Guide*
*38 . ಜನರಲ್ ಲಾ ಭಾಗ - 1 ರ ಪರೀಕ್ಷಾ ಕೈಪಿಡಿ*
 *39 . ಜನರಲ್ ಲಾ ಭಾಗ - 2 ರ ಪರೀಕ್ಷಾ ಕೈಪಿಡಿ*
*40 . General Law Part I ( Paper I & II ) Guide* 
*41 . General Law ( Part II ) Guide*

*ಮೇಲ್ಕಂಡ ಎಲ್ಲಾ ಪುಸ್ತಕಗಳು ರಿಯಾಯಿತಿ ದರದಲ್ಲಿ ಆನ್ ಲೈನ್ ನಲ್ಲಿ ಲಭ್ಯವಿದೆ.*
_ಹೆಚ್ಚಿನ ಮಾಹಿತಿಗಾಗಿ ಇಲ್ಲಿ 👇🏻 ಭೇಟಿ ನೀಡಿ._


Comments

Popular posts from this blog

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಬ್ಬನ್ ಉದ್ಯಾನವನ , ಬೆಂಗಳೂರು- 01 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ SSLC & PUC ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ-2025   ಆತ್ಮೀಯ ನೌಕರ ಬಾಂಧವರೇ...... 2025 ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕೆಳಗಿನ ಲಿಂಕ್ ಮುಖಾಂತರ ಅರ್ಜಿಯನ್ನು ಸಲ್ಲಿಸುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-06 -2025. Online ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅಗತ್ಯ ಮಾಹಿತಿಗಾಗಿ KSGEA NEWS YOUTUBE                                         ಚಾನಲ್‌ಗೆ ಭೇಟಿ ನೀಡಿ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು     ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು.  ನಿಗಮ , ಮಂಡಳಿ , ಪ್ರಾಧಿಕಾರ , ವಿಶ್ವವಿದ್ಯಾಲಯ , ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮ...

2024-25ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು 2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ/ನೌಕರರು Online ನಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನ.      2024-25 ನೇ ಸಾಲಿನಲ್ಲಿ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಕರ್ನಾಟಕ ರಾಜ್ಯವನ್ನು ಪ್ರಿತಿನಿಧಿಸಿ ವಿವಿಧ ಕ್ರೀಡೆಗಳಲ್ಲಿ ಪ್ರಥಮ/ದ್ವಿತೀಯ/ತೃತೀಯ ಸ್ಥಾನದಲ್ಲಿ ವಿಜೇತರಾದ ರಾಜ್ಯ ಸರ್ಕಾರಿ ಅಧಿಕಾರಿ ನೌಕರರಿಗೆ ದಿನಾಂಕ: 18-05-2025 ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ “ಅಭಿನಂದನೆ” ಸಲ್ಲಿಸಲು ಉದ್ದೇಶಿಸಲಾಗಿದೆ.     ರಾ ಷ್ಟ್ರ ಮಟ್ಟದ ಅಖಿಲ ಭಾರತ ಸಿವಿಲ್ ಸೇವಾ ಪಂದ್ಯಾವಳಿಗಳಲ್ಲಿ ಭಾಗವಹಿಸಿ   ಪ್ರಥಮ/ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದು ವಿಜೇತರಾದ ಕ್ರೀಡಾಪಟುಗಳು ಮಾತ್ರ ಹೆಸರು ನೋಂದಾಯಿಸಿಕೊಳ್ಳಲು ಈ ಕೆಳಕಂಡ ಲಿಂಕ್ ಮುಖಾಂತರ Online ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದೆ.       -: ಅರ್ಜಿ ಸಲ್ಲಿಸಲು ನಿಬಂಧನೆಗಳು :- 1.    2024-25 ನೇ ಸಾಲಿನಲ್ಲಿ ವಿಜೇತರಾದ ಕ್ರೀಡಾಪಟುಗಳು ಮಾತ್ರ ಸಂಘವು ಬಿಡುಗಡೆಗೊಳಿಸಿರುವ ನಮೂನೆಯನ್ನು ಭರ್...

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ.

 ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿ. ಆತ್ಮೀಯ ನೌಕರ ಬಾಂಧವರೇ...... 2023ನೇ ಸಾಲಿನ SSLC & PUC ಪರೀಕ್ಷೆಗಳಲ್ಲಿ ಶೇ. 90% ಕ್ಕಿಂತ ಹೆಚ್ಚಿನ ಅಂಕ ಪಡೆದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ Online ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ-2023ಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಜಿಲ್ಲಾವಾರು ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ. ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಜಿಲ್ಲಾವಾರು ಹಮ್ಮಿಗೊಳ್ಳಲಾಗುತ್ತಿದ್ದು, ಸ್ಥಳ ಹಾಗೂ ಸಮಯವನ್ನು ಮುಂದೆ ತಿಳಿಸಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ವೀಕ್ಷಿಸಲು ಈ ಕೆಳಕಂಡ ಲಿಂಕ್ ಬಳಸಿ.  https://drive.google.com/drive/folders/1DvfkOB5L_JW2j8bGNL8iU9i2wNLDhv49?usp=sharing

Followers