ಬೆಂಗಳೂರು ನಗರ ಜಿಲ್ಲೆಯ - ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕಬ್ಬನ್ ಉದ್ಯಾನವನ , ಬೆಂಗಳೂರು -01ವತಿಯಿಂದ ದಿನಾಂಕ : 27-03-2021ನೇ ಶನಿವಾರ ಸಂಜೆ 4-30ಕ್ಕೆ ಸ್ಥಳ : ಎಸ್.ಜೆ.ಆರ್.ಸಿ. ಕಾಲೇಜು ಸಭಾಂಗಣ , ಆನಂದ್ರಾವ್ ವೃತ್ತ , ಬೆಂಗಳೂರು -09 ಇಲ್ಲಿ ಏರ್ಪಡಿಸಿದ್ದ ಬೆಂಗಳೂರು ನಗರ ಜಿಲ್ಲೆಯ - ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ.
ಮಾನ್ಯ ಶ್ರೀ ಎಂ.ಎಸ್ . ಪ್ರಸನ್ನ ಕುಮಾರ್ ನಿರ್ದೇಶಕರು , ( ಪ್ರಾಥಮಿಕ ಶಿಕ್ಷಣ ) , ಸಾರ್ವಜನಿಕ ಶಿಕ್ಷಣ ಇಲಾಖೆ , ಬೆಂಗಳೂರುರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಧ್ಯಕ್ಷತೆ ಮಾನ್ಯ ಶ್ರೀ ಸಿ.ಎಸ್ . ಷಡಾಕ್ಷರಿ ರಾಜ್ಯಾಧ್ಯಕ್ಷರು , ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ , ಬೆಂ .
ಮುಖ್ಯ ಅತಿಥಿಗಳು ಮಾನ್ಯ ಶ್ರೀ ಜಗದೀಶ ಗೌಡಪ್ಪ ಪಾಟೀಲ ಪ್ರಧಾನ ಕಾರ್ಯದರ್ಶಿ , ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ , ಬೆಂ . ಮಾನ್ಯ ಶ್ರೀ ಆರ್ . ಶ್ರೀನಿವಾಸ್ ಖಜಾಂಚಿ , ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ , ಬೆಂ . ಮಾನ್ಯ ಶ್ರೀ ವಿ.ವಿ. ಶಿವರುದ್ರಯ್ಯ ಗೌರವಾಧ್ಯಕ್ಷರು , ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ , ಬೆಂ . ಉಪಸ್ಥಿತಿ ರಾಜ್ಯ ಸಂಘದ ಉಪಾಧ್ಯಕ್ಷರು ಬಿ.ಬಸವರಾಜು | ಮಲ್ಲಿಕಾರ್ಜುನ್ ಎಂ , ಬಳ್ಳಾರಿ | ಸುರೇಶ್ ಸಿ . ಶೆಡಲ್ಯಾಳ ಟಿ . ಶ್ರೀನಿವಾಸ್ | ಬಿ.ಎ.ಅಪ್ಪಾಜಿಗೌಡ | ಸಿ.ಡಿ.ರಾಮಲಿಂಗಯ್ಯ ಎಂ.ವಿ. ರುದ್ರಪ್ಪ | ಎ.ಎಸ್ . ಹರ್ಷ | ಹೆಚ್.ಎಸ್.ಹೇಮಲತ ಹಾಗೂ ಕೇಂದ್ರ ಸಂಘದ ಪದಾಧಿಕಾರಿಗಳು , ಹಾಗೂ ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲೆಯ ಒಟ್ಟು 184 ಎಸ್.ಎಸ್.ಎಲ್.ಸಿ. & ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
























I was unable to find the PUC group photo of first batch(Toppers).
ReplyDeleteAs promised pls send the photos at the earliest.